day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ನಾಡೋಜ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ ಅವರು ಜಾರಿ ಬಿದ್ದಿದ್ದು ..ಪ್ರಥಮ ಚಿಕಿತ್ಸೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ನಾಡೋಜ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ ಅವರು ಜಾರಿ ಬಿದ್ದಿದ್ದು ..ಪ್ರಥಮ ಚಿಕಿತ್ಸೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪ್ರಕೃತಿ ಮಗಳಿಗೆ ಪ್ರಕೃತಿ ಅಸರೆ

ದಿನಾಂಕ 23.04.2021 ರಂದು ಬಚ್ಚಲು ಮನೆಯಲ್ಲಿ ವೃಕ್ಷ ಮಾತೆ ನಾಡೋಜ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ ಅವರು ಜಾರಿ ಬಿದ್ದಿದ್ದು ..
ಪ್ರಥಮ ಚಿಕಿತ್ಸೆಯನ್ನು ಹಾಸನದ ಮಾಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ಹೋಗಲಾಯಿತು.
ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಆಸ್ಪತ್ರೆಯ ಸಿಬ್ಬಂದಿ ನಾನ್ ಕೋವಿಡ್ ಬೆಡ್ ಹೊಂದಿಸುವವರೆಗೂ ಸಾಲುಮರದ ತಿಮ್ಮಕ್ಕ ಅವರು ಸುಮಾರು 3 ಗಂಟೆಗಳಿಗು ಹೆಚ್ಚು ಸಮಯ ಕಾಯಬೇಕಾಯಿತು …
ಸಾಲುಮರದ ತಿಮ್ಮಕ್ಕ ಅವರಿಗೆ 110 ವರ್ಷಗಳಾಗಿರುವುದರಿಂದ ಈ ಸಮಯದಲ್ಲಿ ಆಸ್ಪತ್ರೆಯಲ್ಲಿರುವುದು ಬೇಡ ಎಂಬ ವೈದ್ಯರ ಸಲಹೆಯಂತೆ ಎಲ್ಲಾ ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳು ಆಗಿರುವುದರಿಂದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಬಳ್ಳೂರು ಗ್ರಾಮದ ಮನೆಯಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ …..

ಇಂತಹ ಪರಿಸ್ಥಿತಿ ಯಾರಿಗೂ ಬರದಿರಲಿ …..
ಅಂದಿನಿಂದ ಇಂದಿನವರೆಗೂ ಪಡುತ್ತಿರುವ ಕಷ್ಟ ಯಾರಿಗೂ ಬರದಿರಲಿ. ಇಂತಹ ಸಂದರ್ಭದಲ್ಲಿ ಫೋನಿನಲ್ಲಿಯೇ ಮಾರ್ಗದರ್ಶನ ಚಿಕಿತ್ಸೆಯನ್ನು ಮುಂದುವರೆಸಿದ ಡಾಕ್ಟರ್ ರಜನಿ ಭಟ್ ರವರಿಗೆ ಕೋಟಿ ಕೋಟಿ ಧನ್ಯವಾದಗಳು ……

ದೇಶದ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.
ಈ ಕಷ್ಟದ ಪರಿಸ್ಥಿತಿ ಆದಷ್ಟು ಬೇಗ ಸುಧಾರಣೆಯಾಗಲಿ.
ಎಲ್ಲ ಬಡ ಜನರಿಗೂ ಸರ್ವರಿಗೂ ಉತ್ತಮವಾದ ಚಿಕಿತ್ಸೆ ದೊರಕಲಿ. ಪ್ರತಿಯೊಬ್ಬ ಮಾನವರು ಒಂದೇ ಮನುಷ್ಯ ಮನುಷ್ಯನಾಗಿ ಬದುಕಲಿ. ಈ ಸಂದರ್ಭದಲ್ಲಿ ಇನ್ನೇನು ಹೆಚ್ಚು ಹೇಳಲು ಬಯಸುವುದಿಲ್ಲ.
ಹೇಳುವ ನೋವುಗಳು ಸಾವಿರವಿದೆ ………
ಉಮೇಶ್ ಸಾಲುಮರದ ತಿಮ್ಮಕ್ಕ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Career | job

Navachaithanya Old Age Home

About Author