day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj **ಕಾಡಾನೆ ದಾಳಿ** ತೋಟದಲ್ಲಿ ಬೆಳೆಗಾರರ ಬೆಳೆದ ಸಂಪೂರ್ಣವಾಗಿ, ನಾಶ ಮಾಡಿವೆ. #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

**ಕಾಡಾನೆ ದಾಳಿ** ತೋಟದಲ್ಲಿ ಬೆಳೆಗಾರರ ಬೆಳೆದ ಸಂಪೂರ್ಣವಾಗಿ, ನಾಶ ಮಾಡಿವೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಕಾಡಾನೆ ದಾಳಿ*

ಮೂಡಿಗೆರೆ ತಾಲೂಕಿನ
ಮೂಲರಹಳ್ಳಿ.. ಗುತ್ತಿಹಳ್ಳಿ,, ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ನಿನ್ನೆ ರಾತ್ರಿ ಮೂಲರಹಳ್ಳಿ ಅಶೋಕ್ ಅವರ ತೋಟದಲ್ಲಿ,, ಬೆಳೆದಿರುವ, ಅಡಿಕೆ ಬಾಳೆ ಕಾಫಿ, ತೆಂಗಿನ ಮರವನ್ನು ಸಂಪೂರ್ಣವಾಗಿ, ನಾಶ ಮಾಡಿವೆ.

ಈ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ 4 ಕಾಡಾನೆಗಳು ಹಿಡುವಳಿ ಜಮೀನುಗಳಲ್ಲಿ ದಾಳಿ ನಡೆಸಿ ಬೆಳೆಗಾರರ ಬೆಳೆದ ಫಸಲುಗಳನ್ನು ನಾಶಪಡಿಸುತ್ತಿದೆ.
ಹೀಗಾಗಿ ಒಂದುಕಡೆಗೆ ಅತಿವೃಷ್ಟಿ ಅನಾವೃಷ್ಟಿ ಪರಿಣಾಮ

ಮೊದಲೆ ಕಷ್ಟದಲ್ಲಿರುವ ಬೆಳೆಗಾರರು ಮತ್ತು ರೈತರು ಸಮಸ್ಯೆಯನ್ನು ಎದುರಿಸುವಂತಾಗಿದೆ.

ಅರಣ್ಯ ಅಧಿಕಾರಿಗಳು ಮತ್ತು ಸರಕಾರ ಈ ಬಗ್ಗೆ ತಕ್ಷಣ ಗಮನ ಹರಿಸಿ ಕಾಡಾನೆಗಳಿಂದ ಆಗುತ್ತಿರುವ ಸಂಕಷ್ಟದಿಂದ ಬೆಳೆಗಾರರನ್ನು ರಕ್ಷಿಸಬೇಕು. ಹಾಗೂ ಈ ಭಾಗದಲ್ಲಿ ಹಲವು ತಿಂಗಳುಗಳಿಂದ ದಾಂದಲೆ ನಡೆಸುತ್ತಿರುವ ಕಾಡಾನೆಗಳನ್ನು ಬೇರೆ ಸ್ಥಳಾಂತರಿಸಬೇಕು ಎಂದು ಮೂಲರಹಳ್ಳಿ ಮತ್ತು ಗುತ್ತಿ ಹಳ್ಳಿಯ ಭಾಗದ ರೈತರು ಮತ್ತು ಬೆಳೆಗಾರರು ಆಗ್ರಹಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Career | job

Navachaitanya Old Age Home

About Author