day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಜಾನಪದ ಕೊಂಡಿ ಕಳಚಿತು* ಕಲಾವಿದರಿಗೆ ಜೀವನ ಭದ್ರತೆ ಇಲ್ಲ.#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಜಾನಪದ ಕೊಂಡಿ ಕಳಚಿತು* ಕಲಾವಿದರಿಗೆ ಜೀವನ ಭದ್ರತೆ ಇಲ್ಲ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಜಿಲ್ಲೆಯ ಜಾನಪದ ಕೊಂಡಿ ಕಳಚಿತು*

ರಾಜ್ಯ ಮಟ್ಟದ ಕಲಾವಿದರಿಗೆ ಜೀವನ ಭದ್ರತೆ ಇಲ್ಲ.

ಯುವಕ ಸಂಘ ಯುವತಿ ಮಂಡಳಿ ಗಳಲ್ಲಿ ಗುರುತಿಸಿಕೊಂಡು ತಾಲ್ಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯ ಮಟ್ಟದ ಯುವಜನ ಮೇಳಗಳು ಜಾನಪದ ಕಲಾ ಮೇಳ ಗಳು ಮುಂತಾದ ಸ್ಪರ್ಧೆ ಯಲ್ಲಿ ಭಾಗವಹಿಸಿ ಲಾವಣಿ ಕೋಲಾಟ ಜಾನಪದ ಗೀತೆ ಗೀ ಗೀ ಪದ ಭಾವಗೀತೆ ಭಜನೆ ಮುಂತಾದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿ ರಾಜ್ಯ ಮಟ್ಟದಲ್ಲಿ ಕೊಡುವ ಯುವ ಪ್ರಶಸ್ತಿ ಪಡೆದುಕೊಂಡರು ಸಹ ಸರ್ಕಾರಿ ನೌಕರಿ ಯಲ್ಲಿ ಆಗಲಿ ಅರೆ ಸರ್ಕಾರಿ ನೌಕರಿ ಯಲ್ಲಿ ಆಗಲಿ ಕೆಲಸ ಸಿಗದೆ ಇರುವುದು ಇಂಥ ಜನ ಕರ್ನಾಟಕ ರಾಜ್ಯದಲ್ಲಿ ಇರುವ 6 ಕೋಟಿ ಜನರಲ್ಲಿ ಒಂದು ಕೋಟಿ ಯುವಕ ಯುವತಿಯರು ರಾಜ್ಯ ಮಟ್ಟದ ಕಲಾವಿದರಾಗಿ ಹೊರಹೊಮ್ಮಿ ಯಾವುದೇ ಜೀವನದ ಭದ್ರತೆ ಯನ್ನು ಹೊಂದದೆ ಸರ್ಕಾರ ಗಳು ಇವರ ಜೀವನ ಭದ್ರತೆಗೆ ದಿಕ್ಕು ತೋರಿಸದೆ ಅತಂತ್ರ ಆಗಿದ್ದಾರೆ ಅಂತವರಲ್ಲಿ ಹಠ ಬಿಡದೆ ಯುವಜನ ಮೇಳ ಜಾನಪದ ಕಲಾ ಮೇಳ ಕನ್ನಡ ಸಂಸ್ಕೃತಿ ಇಲಾಖೆ ಯ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯ ಪ್ರಶಸ್ತಿ ಗಳು ಕರ್ನಾಟಕ ಸರಕಾರದಿಂದ ಬರುವ ರಾಜ್ಯ ಯುವ ಪ್ರಶಸ್ತಿ ಯನ್ನು ಗಳಿಸಿ ಮಲೆನಾಡಿನ ಕೊಪ್ಪ ತಾಲ್ಲೂಕಿನ ಕುಂಚೂರಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿರುವ ಕುಂಚೂರಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಹರೀಶ್ ಅವರು ಛಲ ಬಿಡದೆ ಕಲೆಯ ಜೊತೆಗೆ ಬೆಂಗಳೂರಿನಲ್ಲಿ ಸ್ವಂತ ದುಡಿಮೆ ಮಾಡಿ ಜಾನಪದ ಕಲೆಯ ಜೊತೆಗೆ ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದ ರಾಜ್ಯದ ಒಂದು ಕೋಟಿಗೂ ಹೆಚ್ಚಿನ ಕಲಾವಿದರನ್ನ ಸಂಪಾದಿಸಿ ಕೊಪ್ಪ ತಾಲ್ಲೂಕಿನಲ್ಲಿ ಅತ್ಯಂತ ಹೆಸರು ಮಾಡಿರುವ ಕುಂಚೂರು ಹರೀಶ್ ನಮ್ಮನೆಲ್ಲ ಅಗಲಿರುವುದು ಅತ್ಯಂತ ದುಃಖ ಕರ ಸಂಗಾತಿ ಯಾಗಿದೆ. 1986 ರಲ್ಲಿ ಕುದುರೆ ಗುಂಡಿ ತಾಲ್ಲೂಕಿನ ಯುವಜನ ಮೇಳದಲ್ಲಿ ಪ್ರಥಮ ಬಾರಿಗೆ ಹತ್ತು ವರ್ಷದ ಹುಡುಗ ಜಾನಪದ ಕಲೆ ಗೆ ಒತ್ತು ಕೊಟ್ಟು ಆಲ್ಲಿಂದ ಮುಂದುವರಿಸಿದ ಪಯಣ ಇಂದಿಗೆ ಅಂತ್ಯ ವಾಯಿತು. ಅವರ ಕುಟುಂಬಕ್ಕೆ ದುಃಖ ವನ್ನು ಭರಿಸುವ ಶಕ್ತಿ ಕುಂಚೂರು ದುರ್ಗಾ ಪರಮೇಶ್ವರಿ ಕೊಪ್ಪ ದ ವೀರಭದ್ರ ಶೃಂಗೇರಿ ಶಾರದಾಂಬೆ ಕರುಣಿಸಲಿ.

ಓಣಿ ತೋಟ ರತ್ನಾಕರ್ ಮಾಜಿ ಅಧ್ಯಕ್ಷರು ತಾಲ್ಲೂಕು ಯುವಜನ ಒಕ್ಕೂಟ ಕೊಪ್ಪ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author