ಗಣರಾಜ್ಯೋತ್ಸವ ಅಚರಣೆ.ಪೂರ್ವಬಾವಿ ಸಭೆ.ಮೂಡಿಗೆರೆ…
1 min read
0-0x0-0-0#
ಗಣರಾಜ್ಯೋತ್ಸವ ಅಚರಣೆ.ಪೂರ್ವಬಾವಿ ಸಭೆ.ಮೂಡಿಗೆರೆ…
ತಾ.13.01.2026.ರಂದು ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಡೆಯಿತು..
ಪ್ರತಿ ವರ್ಷದಂತೆ ಇ ಬಾರಿಯು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಬೇಕೆಂದು ಶಾಸಕಿ ನಯನಮೋಟಮ್ಮ ಹೇಳಿದರು.
ಶಾಸಕಿ ನಯನಮೋಟಮ್ಮನವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು.ಸಭೆಯಲ್ಲಿ ತಹಶೀಲ್ದಾರ್ ರವರು..Eo.ರವರು.Beo ಮತ್ತು ಎಲ್ಲಾ ಇಲಾಖೆಯವರು ಬಾಗವಹಿಸಿದ್ದರು..
ಕಸಾಪ ತಾ.ಅದ್ಯಕ್ಷರಾದ ಲಕ್ಷ್ಮಣಗೌಡ.ಡಿ.ಕೆ..ಕಸಾಪ ಯುವ ಘಟಕದ ಅದ್ಯಕ್ಷರಾದ ಚಂದ್ರುಓಡೆಯಾರ್..ರಾಷ್ಟ್ರಿಯ ಹಾಡುಗಾರ ಬಕ್ಕಿಮಂಜುನಾಥ..ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.ಛಲವಾದಿ ಸಂಘದ ತಾ.ಅದ್ಯಕ್ಷ.ಬೆಟ್ಟಗೆರೆ ಮಂಜುನಾಥ.ಅನೇಕ ಸಂಘ ಸಂಸ್ಥೆಗಳ ಸದಸ್ಯರುಗಳು.ಸಾರ್ವಜನಿಕರು ಬಾಗವಹಿಸಿದ್ದರು.

- 0-0x0-0-0#

