day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಮನೆ ಮೇಲೆ ಉರುಳಿದ ಮರ”-ಸ್ಪಂದಿಸಿದ ಆದಿ ದ್ರಾವಿಡ ಸಮಾಜ – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

“ಮನೆ ಮೇಲೆ ಉರುಳಿದ ಮರ”-ಸ್ಪಂದಿಸಿದ ಆದಿ ದ್ರಾವಿಡ ಸಮಾಜ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಆದಿದ್ರಾವಿಡ ಸಮಾಜ ಸೇವಾ ಸಂಘ ಚಿಕ್ಕಮಗಳೂರು ಜಿಲ್ಲೆ*
ಬಾಳೂರು ಹೋಬಳಿ ಆದಿದ್ರಾವಿಡ ಸಮಾಜದ ಸದಸ್ಯರಾದ ಸಂತೋಷ್ ನಿಡುವಾಳೆಯವರ ಮನೆಯು ಇತ್ತೀಚೆಗೆ ಸುರಿದ ಮಳೆಗೆ ರಾತ್ರಿ 10:30 ರ ಸುಮಾರಿಗೆ ಮರ ಬಿದ್ದು ಹಾನಿ ಸಂಭವಿಸಿ ವಾಸಕ್ಕೆ ಅನಾನುಕೂಲವಾಗಿದೆ.
ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸಂತೋಷ್ ರವರ ತಾಯಿ ಲಲಿತಮ್ಮ, ತುಂಬು ಗರ್ಭಿಣಿ ಹೆಂಡತಿ ಲಕ್ಷ್ಮೀ , ಮಗಳು ಮಗಳು ಪವಾಡ ಸದೃಶ ಪಾರಾಗಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧ್ಯಕ್ಷರಾದ ಸುರೇಶ್ ಆರ್ಡಿಕೊಪ್ಪ ಮನೆ ನಿರ್ಮಾಣಕ್ಕೆ ಸಹಕಾರಿಯಾಗುವಂತೆ ಸಂಭಂದಪಟ್ಟ ಅಧಿಕಾರಿಗಳ ಜೊತೆ ಪರಿಹಾರಕ್ಕಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಆದಷ್ಟು ಬೇಗ ಸ್ಪಂದಿಸುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಮೂಡಿಗೆರೆ ತಾ॥ ಅಧ್ಯಕ್ಷರಾದ ಕೃಷ್ಟಪ್ಪ ಜಾವಳಿ, ಜಿಲ್ಲಾ ಆಟೋ ಸಂಘದ ಅಧ್ಯಕ್ಷರಾದ ವಿಶ್ವ ಆಟೋ, ಬಾಳೂರು ಹೋಬಳಿ ಉಪಾಧ್ಯಕ್ಷರಾದ ಶಿವಪ್ಪ ಉರುವಿನಖಾನ್ , ಕಾರ್ಯದರ್ಶಿ ಶಂಕರ್ ಹೇಮಾವತಿ, ಸದಸ್ಯರಾದ ಶೀನಾ ಹೇಮಾವತಿ , ಸದಾಶಿವ ನಿಡುವಾಳೆ ಸೈಟ್, ಕಲ್ಮನೆ ದೈವಸ್ಥಾನ ಸಮಿತಿ ಅಧ್ಯಕ್ಷರಾದ ಬಿ.ಕೆ. ಸಂಜೀವ, ಉರುವಿನಖಾನ್ ಘಟಕ ಅಧ್ಯಕ್ಷರಾದ ಪ್ರವೀಣ್ ಮಾಸ್ಟರ್, ಸದಸ್ಯ ಪ್ರಭಾಕರ್ , ನಿಡುವಾಳೆ ಘಟಕ ಉಪಾಧ್ಯಕ್ಷರಾದ ಮಹೇಶ್ ಆಟೋ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *