ಮೂಡಿಗೆರೆ ಬೆಳೆಗಾರರ ಸಂಘದಿಂದ ಅದ್ದೂರಿ ಕಾರ್ಯಕ್ರಮ…
1 min read
0-0x0-0-0#
ಮೂಡಿಗೆರೆ ಬೆಳೆಗಾರರ ಸಂಘದ ಸಭೆ ಇಂದು ಬೆಳೆಗಾರರ ಕಾಫ಼ಿ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರುಬಾಲಕೃಷ್ಣ ಅದ್ಯಕ್ಷತೆ ವಹಿಸಿದ್ದರು…
ರಾಜ್ಯ ಬೆಳೆಗಾರರ ಸಂಘದ ಅದ್ಯಕ್ಷರಾದ ಹಳಸೆಶಿವಣ್ಣ…
ರಾಜ್ಯ ಬೆಳೆಗಾರರ ಸಂಘದ ಕಾರ್ಯದರ್ಶಿ ಸುರೆಂದ್ರ.
ರಾಜ್ಯ ಬೆಳೆಗಾರರ ಸಂಘದ ಮಾಜಿ ಅದ್ಯಕ್ಷರಾದ.ಬಿ.ಎಸ್.ಜಯರಾಂ.
ಮೂಡಿಗೆರೆ ಬೆಳೆಗಾರರ ಸಂಘದ
ಕಾರ್ಯದರ್ಶಿ.ಮನೊಹರ್.ಬಸವರಾಜ್.
ಹಂತೂರು ಆಶೊಕ್.ಬಾಲರಾಜ್.ಕೊಮಾರ್ಕ್ ಅದ್ಯಕ್ಷರಾದ ಅರೆಕೂಡಿಗೆಶಿವಣ್ಣ..ಇದ್ದರು.
96.ವರ್ಷದ ಕೃಷಿಕ. ಸಹಕಾರಿ ದುರೀಣ ಓ.ಎಸ್.ಗೋಪಾಲಗೌಡ ಸಭೆಗೆ ಅಗಮಿಸಿದ್ದು ವಿಶೇಷವಾಗಿತ್ತು.
ಅತೀ ಶೀಘ್ರದಲ್ಲಿ ತಾ.ಬೆಳೆಗಾರರ “ಕಾಫ಼ಿ ಭವನ”ದ ಉದ್ಘಾಟನೆ ಮಾಡುವುದು.
ಎರಡು ದಿನಗಳ ಕಾಲ ಬಹಳ ಅದ್ದೂರಿಯಾಗಿ ಕೃಷಿ ಮೇಳವನ್ನು ನಡೆಸಲು ತೀರ್ಮಾನ ಮಾಡಲಾಯಿತು..
ಕಾಫ಼ಿ ತೋಟಗಳಿಗೆ ಸಹಕರಿಸಿದ ಕಾರ್ಮಿಕರನ್ನು,
ಈ ಕಟ್ಟಡಕ್ಕೆ ಸ್ಥಳವನ್ನು ದಾನವಾಗಿ ನೀಡಿದ ತಕ್ಷಶಿಲ ಸಂಸ್ಥೆಯನ್ನು.ದಾನಿಗಳನ್ನು ಗೌರವಿಸಬೇಕೆಂದು ತೀರ್ಮಾನಿಸಲಾಯಿತು.
ನೂರಾರು ಕೃಷಿಕರು ಬಾಗವಹಿಸಿದ್ದರು..
ವರದಿ…ಮಗ.




