लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ಗೋಯರ್ಸ್ ಫೆಡರೇಷನ್ (ರಿ.) ನ ಹದಿನಾಲ್ಕನೇ ಮಾಸಿಕ ಸಭೆಯು ಫೆಡರೇಷನ್ ಅಧ್ಯಕ್ಷರಾದ ಶ್ರೀ ಹೆಚ್.ಬಿ.ಶಿವಣ್ಣ ರವರ ಅಧ್ಯಕ್ಷತೆಯಲ್ಲಿ ದಿನಾಂಕ:06.03.2026.ರ ಶುಕ್ರವಾರದಂದು ಸಮಯ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆಯಿತು…

1 min read

ಕರ್ನಾಟಕ ಗೋಯರ್ಸ್ ಫೆಡರೇಷನ್ (ರಿ.) ನ ಹದಿನಾಲ್ಕನೇ ಮಾಸಿಕ ಸಭೆಯು ಫೆಡರೇಷನ್ ಅಧ್ಯಕ್ಷರಾದ ಶ್ರೀ ಹೆಚ್.ಬಿ.ಶಿವಣ್ಣ ರವರ ಅಧ್ಯಕ್ಷತೆಯಲ್ಲಿ ದಿನಾಂಕ:06.03.2026.ರ ಶುಕ್ರವಾರದಂದು ಸಮಯ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆಯಿತು.

.

ಮೂಡಿಗೆರೆ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಸಹಬಾಗಿತ್ವದಲ್ಲಿ ನಡೆಯಿತು.

‎ಹಣಕಾಸಿನ ವಿಷಯದ ಬಗ್ಗೆ :-

ಮುಖ್ಯವಾದ ಪತ್ರ ವ್ಯವಹಾರಗಳ ಕುರಿತು

‎ಕಾಡಾನೆ ಸಮಸ್ಯೆ ಮತ್ತು ಸರ್ಫಾಸಿ ವಿಚಾರವಾಗಿ ಕೆ.ಜಿ.ಎಫ್ ನಿಯೋಗ ದೆಹಲಿಗೆ ಹೋಗಿ ಬಂದ ಬಗ್ಗೆ .

‎ದೆಹಲಿಯಲ್ಲಿ ಸಂಸದರಾದ ಡಾ।।ಮಂಜುನಾಥ್‌ರವನ್ನು ಹಾಗೂ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿಯವರನ್ನು ಭೇಟಿ ಮಾಡಿದ ಕುರಿತು:-

‎‎ಶ್ರೀ ಹೆಚ್.ಡಿ.ದೇವೇಗೌಡರವನ್ನು ಹಾಗೂ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ ಕುರಿತು

‎ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್ (ಐ.ಐ.ಸಿ.ಎಫ್)ನಲ್ಲಿ ಭಾಗವಹಿಸಿದ ಕುರಿತು ಮತ್ತು ಸರ್ಫಾಸಿ ವಿಚಾರವಾಗಿ :-

‎ವಿದ್ಯುಚ್ಛಕ್ತಿ ಪಂಪ್‌ಸೆಟ್ ವಿಚಾರವಾಗಿ ಮಾನ್ಯ ಇಂಧನ ಸಚಿವರು ಆಹ್ವಾನಿಸಿದ ಸಭೆಗೆ ಭಾಗವಹಿಸಿದ  ಬಗ್ಗೆ

‎‎ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ವತಿಯಿಂದ ಕೃಷಿ/ಪ್ಲಾಂಟೇಷನ್ ಮೇಳ ಕುರಿತು ”

‎ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಕಾರ್ಯಕ್ರಮದಲ್ಲಿ ಭಾಗಿಯಾದ ಕುರಿತು.ಈ ಮೇಲಿನ ಎಲ್ಲಾ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು..

ಕಾರ್ಯಕ್ರಮದಲ್ಲಿ..

‎ಕೆಜಿಎಫ಼್ ಅದ್ಯಕ್ಷರಾದ ಹಳಸೆಶಿವಣ್ಣ..

‎ಕೆಜಿಎಫ಼್ ಕಾರ್ಯದರ್ಶಿ ಸುರೆಂದ್ರ

‎ತಾಲೂಕು ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರು ಬಾಲಕೃಷ್ಣ.

‎ಕೇಂದ್ರ ಕಾಫ಼ಿ ಮಂಡಳಿ ಅದ್ಯಕ್ಷರಾದ ದಿನೇಶ್.ದೇವವೃಂದ.

‎ಕೆ.ಯು.ರತೀಶ್.

ಬಿದರಹಳ್ಳಿಜಯರಾಂ.

‎ಮನೊಹರ್.ಕೆ.ಡಿ.

‎ರಘು.ಡಿ.ಎಸ್.

‎ಅರಣ್ಯ ಇಲಾಖೆಯ ಎಸಿಫ಼್.ಆದರ್ಶ್.

‎ನೂರಾರು ಬೆಳೆಗಾರರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed