day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj **ಪ್ರಚಾರ ಬಯಸದೆ ಸಹಾಯ ಹಸ್ತ**ಕೋವಿಡ್ ವಾರಿಯರ್ಸ್ ಗೆ ಊಟ ಮತ್ತು ಉಪಹಾರದ ವ್ಯವಸ್ಥೆ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

**ಪ್ರಚಾರ ಬಯಸದೆ ಸಹಾಯ ಹಸ್ತ**ಕೋವಿಡ್ ವಾರಿಯರ್ಸ್ ಗೆ ಊಟ ಮತ್ತು ಉಪಹಾರದ ವ್ಯವಸ್ಥೆ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಪ್ರಚಾರ ಬಯಸದೆ ಸಹಾಯ ಹಸ್ತ*

ಚಿಕ್ಕಮಗಳೂರು ಜಿಲ್ಲೆ.
ಆಲ್ದೂರ್ ಹೋಬಳಿ.

ಮಾನ್ಯ ನಾಗರಿಕ ಬಂಧುಗಳೇ…

COVID-19 ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ LOCKDOWN ಘೋಷಣೆ ಮಾಡಿದ ನಂತರ ಆಲ್ದೂರು ಪಟ್ಟಣದಲ್ಲಿ ಎಲ್ಲಾ ಹೋಟೆಲ್ ಮತ್ತು ಉಪಹಾರ ಮಂದಿರಗಳು ಮುಚ್ಚಲಾಗಿದೆ.
ಆದ ಕಾರಣ ಆಲ್ದೂರು ಪಟ್ಟಣದಲ್ಲಿ ಕೊರೋನ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಲ್ದೂರು ಗ್ರಾಮ ಪಂಚಾಯಿತಿ ವತಿಯಿಂದ ದಿನಾಂಕ 24.05.2021ರವರೆಗೆ ನೀಡಲಾಗಿದೆ.
ಕರ್ನಾಟಕ ಸರ್ಕಾರವು LOCKDOWN ಮುಂದುವರಿಸಿದ್ದರಿಂದ ದಿನಾಂಕ 25.05.2021ರಿಂದ ದಿನಾಂಕ 13.06.2021ರವರೆಗೆ ಸಾರ್ವಜನಿಕರ ಸಹಕಾರದಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೆ ಕರ್ನಾಟಕ ಸರ್ಕಾರವು ಪುನಃ LOCKDOWN ಅನ್ನು ಮುಂದುವರಿಸಿರುವುರಿಂದ ಈ ಕೆಳಗಿನ ನಾಗರಿಕರ ಸಹಕಾರದಿಂದ ಕೋವಿಡ್ ವಾರಿಯರ್ಸ್ ಗೆ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

1) 14.06.2021 – ಶ್ರೀಮತಿ ಮಂಜಮ್ಮ ಪುಟ್ಟಸ್ವಾಮಿ ಗೌಡ
ಕಾಫಿ ಬೆಳೆಗಾರರು, ಹಳಿಯೂರು.

2) 15.06.2021 – ಶ್ರೀ ಮಹಾ ಗಣಪತಿ
ದೇವಸ್ಥಾನ ನಿರ್ಮಾಣ ಸಮಿತಿ, ಆಲ್ದೂರು.

3) 16.062021 – ಶ್ರೀ ಸುರೇಶ್ ಸಿ
ಕಾಫಿ ಬೆಳೆಗಾರರು, ಆಲ್ದೂರು.

4) 17.06.2021 – ಶ್ರೀ ಪ್ರವೀಣ್ ಡಿ. ಎಂ.
ಕಾಫಿ ಬೆಳೆಗಾರರು, ದೊಡ್ಡಮಾಗರವಳ್ಳಿ.

5) 18.05.2021 – ಶ್ರೀ ಮುಹಮ್ಮದ್ ಮುದಾಬೀರ್,
ಕಾಫಿ ಬೆಳೆಗಾರರು, ಮಲ್ಲನ್ ವಾರ ಎಸ್ಟೇಟ್.

6) 19.06.2021 – ಡಾ. ಸಹದೇವ್ ಸಿ. ಕೆ,
ಕಾಫಿ ಬೆಳೆಗಾರರು, ಬನ್ನೂರು.

ಅಶೋಕ್.ಡಿ.ಬಿ.
ಸದಸ್ಯರು.
ಗ್ರಾಮ ಪಂಚಾಯತಿ.
ಆಲ್ದೂರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author