day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಆಸ್ತಿ ಜಗಳ ಕೊಲೆಯವರೆಗೆ*ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಆಸ್ತಿ ಜಗಳ ಕೊಲೆಯವರೆಗೆ*ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಆಸ್ತಿ ಜಗಳ ಕೊಲೆಯವರೆಗೆ

ಚಿಕ್ಕಮಗಳೂರು ಜಿಲ್ಲೆ.
ಕಳಸ ತಾಲ್ಲೂಕಿನ
ಮಹಾವೀರ ಬಿನ್ ಅನಂತ ರಾಜಯ್ಯ 45 ವರ್ಷ. ಕೊಲೆಯಾದ ವ್ಯಕ್ತಿ.

ಕಂಬಳ ಗದ್ದೆ ಮರಸಣಿಗೆ ಗ್ರಾಮ ಕಳಸ ತಾಲೂಕು. ಇವನಿಗೆ ಈಗ್ಗೆ 03 ದಿನಗಳ ಹಿಂದೆ ಕೋವಿಡ್-19 ಸೋಂಕು ಇದ್ದ ಕಾರಣ ಮೂಡಿಗೆರೆ ಸರ್ಕಾರಿ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.
ದಿನಾಂಕ 15-05 2021ರಂದು ಸಂಜೆ 7-00 ಗಂಟೆಗೆ ಚಿಕಿತ್ಸೆ ಪಲಕಾರಿಯಾಗುವುದಿಲ್ಲವೆಂದು ಆಂಬುಲೆನ್ಸ್ ನಲ್ಲಿ ಮಹಾವೀರನನ್ನು ಮನೆಗೆ ಕರೆದುಕೊಂಡು ಬಂದರು.
ಮನೆಯ ಜಗುಲಿಯ ಮೇಲೆ ಮಲಗಿಸಿದ ಸಹೋದರ ಪಾರ್ಶ್ವನಾಥ ಮರಸಣಿಗೆ ಕಡೆ ಹೋಗಿದ್ದು ವಾಪಸ್ಸು ರಾತ್ರಿ 8-30 ಗಂಟೆಗೆ ವಾಪಸ್ಸು ಬಂದನು. ಬಂದವನೆ ಕೈಯಲ್ಲಿ ಕತ್ತಿ ಹಿಡಿದುಕೊಂಡು ಬಂದು ಏಕಾ ಏಕಿ ಜಗುಲಿಯ ಮೇಲೆ ಮಲಗಿದ್ದ ಮಹಾವೀರನ ಕುತ್ತಿಗೆಯನ್ನು ಕಾಲಿನಿಂದ ಒತ್ತಿ ತುಳಿಯುತ್ತ ತಲೆ ಮತ್ತು ಮುಖಕ್ಕೆ ಹೊಡೆಯುತ್ತಿದ್ದನು. ಫಿರ್ಯಾದುದಾರರು ಕತ್ತಿಯನ್ನು ಕಿತ್ತುಕೊಂಡರು.ಆದರು ಬಿಡದೆ ಪುನಹ ಸೌದೆ ಕೊಟ್ಟಿಗೆಯಲ್ಲಿದ್ದ ಕೊಡಲಿಯಿಂದ ಮಹಾವೀರನ ಮುಖಕ್ಕೆ ಎಡ ಕಿವಿಯ ಹತ್ತಿರ ಹೊಡೆದಿದ್ದರಿಂದ ಮಹಾವೀರ ಮೃತಪಟ್ಟಿರುತ್ತಾನೆ.

ಆಸ್ತಿ ವಿಚಾರದಲ್ಲಿ ಈ ಹಿಂದೆ ಹಲವಾರು ಬಾರಿ ಜಗಳ ಮಾಡಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.

ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author