day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕಾರ್ಮಿಕರಿಗೆ ಎಸ್ಟೇಟ್ ನಲ್ಲಿ ಸರಿಯಾಗಿ ವ್ಯವಸ್ಥೆ ಇಲ್ಲ ಗುಮ್ಮನಖಾನ್ ಟಿ‌ ಎಸ್ಟೇಟ್ ಖಾಂಡ್ಯ ಎಂಬ ಊರಿನ ಖಾಲಿ‌ ಮನೆಗಳಲ್ಲಿ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕಾರ್ಮಿಕರಿಗೆ ಎಸ್ಟೇಟ್ ನಲ್ಲಿ ಸರಿಯಾಗಿ ವ್ಯವಸ್ಥೆ ಇಲ್ಲ ಗುಮ್ಮನಖಾನ್ ಟಿ‌ ಎಸ್ಟೇಟ್ ಖಾಂಡ್ಯ ಎಂಬ ಊರಿನ ಖಾಲಿ‌ ಮನೆಗಳಲ್ಲಿ#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಲಾಕ್ ಡೌನ್ ದಿಕ್ಕರಿಸಿ ಕಾರ್ಮಿಕರ ಪ್ರಯಾಣ

ದಿನಾಂಕ 28/04.2021 ರಂದು ಲಾಕ್ ಡೌನ್ ಇರುವ ಪ್ರಥಮ‌ ದಿನ. ಗುಮ್ಮನಖಾನ್ ಟಿ ಎಸ್ಟೇಟ್ ( Joonktolee Tea & Industries ltd) ಇದರ ಮ್ಯಾನೇಜರ್ ಅಲೋಕ್ ಚಿಂಗನಕಂಡಿ ಉತ್ತರ ಭಾರತದ 80ಕ್ಕೂ ಹೆಚ್ಚು ಕಾರ್ಮಿಕರನ್ನು ಯಾವುದೇ ಕರೋನ ಕಾರ್ಯಸೂಚಿಯನ್ನು ಪಾಲಿಸದೆ ಸಮಾಜಿಕ ಅಂತರವು ಇಲ್ಲದೆ ಎಸ್ಟೇಟ್ ಗೆ ಕರೆದುಕೊಂಡು ಬಂದಿರುತ್ತಾರೆ.
ಇವರು ಎಲ್ಲಿಂದ ಬಂದಿದ್ದಾರೆ ಯಾವ ರೀತಿ ಬಂದಿದ್ದಾರೆ ಎಂಬ ಮಾಹಿತಿ ಯಾರಿಗು ಇಲ್ಲ‌.
ಅದು ಮಾತ್ರವಲ್ಲದೇ ‌ಇಲ್ಲಿ ಬಂದಿರುವ ಇವರಿಗೆ ಕೋವಿಡ್ ಟೆಸ್ಟ್ ಆಗಿದಿಯೋ ಇಲ್ಲವೇ ಎಂಬ ಮಾಹಿತಿ ಸಹ ಇಲ್ಲ.

ಇಲ್ಲಿ ಬಂದಿರುವ ಉತ್ತರ ಭಾರತದ ಕಾರ್ಮಿಕರಿಗೆ ಎಸ್ಟೇಟ್ ನಲ್ಲಿ ಸರಿಯಾಗಿ ತಂಗಲು ವ್ಯವಸ್ಥೆ ಇಲ್ಲದ ಕಾರಣ ಇವರನ್ನು ಗುಮ್ಮನಖಾನ್ ಟಿ‌ ಎಸ್ಟೇಟ್ ಬಳಿಯ ಖಾಂಡ್ಯ ಎಂಬ ಊರಿನ ಕೆಲವು ಖಾಲಿ‌ ಮನೆಗಳಲ್ಲಿ ಕೂರಿಸಿದ್ದಾರೆ.
ಇದನ್ನು ಖಾಂಡ್ಯ ಗ್ರಾಮಸ್ಥರು ಬಲವಾಗಿ ವಿರೋದಿಸಿ ಈಗಾಗಲೆ ನೋಡೆಲ್ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ.

ನಮ್ಮ ಕಳಕಳಿ ಇಷ್ಟೆ ಇವರು ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ಇದ್ದರೆ ಎಸ್ಟೇಟ್ ನಲ್ಲಿ ಕೆಲಸ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ.
ಒಂದು ವೇಳೆ ಯಾವುದೆ ಟೆಸ್ಟ್ ಮಾಡದೆ ಅಕ್ರಮವಾಗಿ ಕರೆದುಕೊಂಡು ಬಂದು ಕೆಲಸ ಮಾಡಿಸುವ ಎಸ್ಟೇಟ್ ನವರ ಬೇಜವಾಬ್ದಾರಿಯಿಂದ ಯಾರಿಗಾದರು ಒಬ್ಬರಿಗೆ ಪಾಸಿಟಿವ್ ಇದ್ದರೆ ಉಳಿದವರೆ ಪಾಡೇನು.
ಹಾಗು ದಿನಸಿ,ತರಕಾರಿ ಹಾಗು ಮಾಂಸಹಾರ ತರಲು ಹಿರೇಬೈಲ್, ಮರಸಣಿಗೆ ಹಾಗು ಕಳಸಕ್ಕೆ ಬರುವ ಸಮಯದಲ್ಲಿ ಒಂದು ವೇಳೆ ಪಾಸಿಟಿವ್ ಇದ್ದರೆ ಇದು‌ ಎಲ್ಲರಿಗೂ ಹರಡುವ ಸಾಧ್ಯತೆ ಹೆಚ್ಚು ಇದೆ.
ಹಾಗಾಗಿ ಊರಿನ‌ ಹಿತಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳು ಗಮನ‌ ಹರಿಸಿ ನಮ್ಮ ಊರಿಗೆ ಸೋಂಕು ಹರಡದಂತೆ ತಡೆಯುವ ಕೆಲಸ ಮಾಡಬೇಕಾಗಿ ವಿನಂತಿ .

ಇಂತಿ‌ ಖಾಂಡ್ಯ ಗ್ರಾಮಸ್ಥರು
ಮರಸಣಿಗೆ ಗ್ರಾಮ .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

About Author