day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ….ಲಂಚ.ಲಂಚ.ಲಂಚ… ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಂತವರ ಮೇಲೆ ಸರ್ಕಾರ ಕ್ರಮ ತೆಗೆದು ಕೊಳ್ಳಬೇಕು.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

….ಲಂಚ.ಲಂಚ.ಲಂಚ… ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಂತವರ ಮೇಲೆ ಸರ್ಕಾರ ಕ್ರಮ ತೆಗೆದು ಕೊಳ್ಳಬೇಕು.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

…..ಲಂಚ.ಲಂಚ.ಲಂಚ…..

ರಾಜ್ಯದಲ್ಲಿ ಕೊರೋನ ಹಾವಳಿ ಬೀಕರವಾಗಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಸಂಧರ್ಭದಲ್ಲಿ ಮಾನವೀಯತೆ ಮೆರೆಯೋದು ಬಿಟ್ಟು
ಕೆಲ ಆಂಬುಲೆನ್ಸ್ ಚಾಲಕರು ಮೃತ ದೇಹವನ್ನು ಚಿತಾಗಾರಕ್ಕೆ
ಸಾಗಿಸುವಾಗ
ಅಮಾನವೀಯ ವಾಗಿ ನಡೆದುಕೊಂಡಿರುವುದು ಕಂಡುಬಂದಿದೆ .
ಇವರ ಮನೆಯಲ್ಲಿ ಯಾರಾದರು ಸತ್ತರೆ ಇವರು ಹೀಗೆ ಮಾಡುತ್ತಾರ ಎಂದರು.ಕೂಡಲೆ ಇಂತವರ ಮೇಲೆ ಕ್ರಮ ತೆಗೆದು ಕೊಳ್ಳಬೇಕು.

ಮನಬಂದಂತೆ ಸತ್ತವರ ಕುಟುಂಬದ ವರ ಬಳಿ ಹಣ ನಿರ್ಧಾಕ್ಷಣ್ಯವಾಗಿ ಬೇಡಿಕೆ ಇಟ್ಟಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ವಿಚಾರ ವಾಗಿದೆ
ಅಂತಹ ನೀಚರ ವಿರುದ್ದ ಈ ಕೂಡಲೇ ಅತ್ಯಂತ ಕಠಿಣವಾದ ಕ್ರಮವನ್ನು ರಾಜ್ಯಸರ್ಕಾರ ತೆಗೆದುಕೊಳ್ಳಬೇಕೆಂದು
ನಾನು
ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ.ಇಲ್ಲದಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ತೊಂದರೆಯಾಗುತ್ತೆ.
ಇಂತಹ ನೀಚ ಕೃತ್ಯ ಮತ್ತೆಂದು ನಡೆಯದಂತೆ
ನೋಡಿಕೊಳ್ಳಬೇಕಾದುದು ರಾಜ್ಯಸರ್ಕಾರದ ಕರ್ತವ್ಯ ವಾಗಿದೆ.

🙏🏽🙏🏽🙏🏽🙏🏽
ಮಹೇಂದ್ರ ಕುಮಾರ್ ಫಲ್ಗುಣಿ
ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆ ಅದ್ಯಕ್ಷ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author