day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕಿನ ಪಟ್ಟಣದ ಕನಕ ಭವನಕ್ಕೆ ಸಚಿವ ಎಂ ಟಿ ಬಿ ನಾಗರಾಜ್ ಭೇಟಿ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕಿನ ಪಟ್ಟಣದ ಕನಕ ಭವನಕ್ಕೆ ಸಚಿವ ಎಂ ಟಿ ಬಿ ನಾಗರಾಜ್ ಭೇಟಿ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹೈಲೈಟ್ಸ್ :- ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ  ದೇವನಹಳ್ಳಿ ತಾಲ್ಲೂಕಿನ. ಪಟ್ಟಣದ ಕನಕ ಭವನಕ್ಕೆ ಸಚಿವ ಎಂ ಟಿ ಬಿ ನಾಗರಾಜ್ ಭೇಟಿ

ಮುಂದಿನ ತಲೆಮಾರಿಗೆ ಎಸ್‌ಟಿ ಮೀಸಲಾತಿ ಆಗಬೇಕಿದೆ

ಸಮಾನತೆ ಬದುಕು ನಮ್ಮ ಆಯ್ಕೆ, ಎಸ್‌ಟಿ ನಮ್ಮ ಹಕ್ಕು ಕುರುಬ ಸಮುದಾಯ ಮತ್ತು ಕುರುಬ ಎಸ್‌ಟಿ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆಯಲ್ಲಿ ಭಾಗಿ

ಆಂಕರ್: ದೇವನಹಳ್ಳಿ ನಗರದ ಕನಕಭವನದಲ್ಲಿ ಜಿಲ್ಲೆ ಮತ್ತು ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾಗಿನೆಲೆ ಮಹಾ ಸಂಸ್ಥಾನ ಮಠದ ಗುರು ಕನಕ ಪೀಠದ ಕುರುಬರ ಎಸ್‌ಟಿ ಹೋರಾಟ ಸಮತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿದರು.

ವಾ.ಓ :- ಸ್ವಾಮಿಜಿಗಳಿಂದ ೧೮೦ಕಿಮೀ ಪಾದಯಾತ್ರೆಯ ಸಮಾವೇಶದಲ್ಲಿ ೫ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವಂತೆ ಆಗಬೇಕು. ಸಮಾನತೆ ಬದುಕು ನಮ್ಮ ಆಯ್ಕೆಯಾಗಿದ್ದು, ಎಸ್‌ಟಿ ನಮ್ಮ ಹಕ್ಕು ಆಗಿದೆ. ಕ್ರಿಶ ೧೮೫೬ರಿಂದ ೧೮೬೩ರಲ್ಲಿ ಲಾರ್ಡ್ ಕ್ಯಾನಿಂಗ್ ಮತ್ತು ಲೇಡಿ ಕ್ಯಾನಿಂಗ್ ಇವರು ಭಾರದ ದೇಶದ ಮೂಲ ನಿವಾಸಿಗಳು ಮತ್ತು ಜನಾಂಗದ ಬಗ್ಗೆ ಛಾಯಚಿತ್ರ ಸಮೇತ ಒಂದು ಗ್ರಂಥ ಪ್ರಕಟಣೆಗೆ ಪ್ರೇರಣೆ ನೀಡಿದರು. ಈ ಗ್ರಂಥದಲ್ಲಿ ಕುರುಬರು ದಕ್ಷಿಣ ಭಾರತದ ಮೂಲ ನಿವಾಸಿಗಳು ೭ನೇ ಶತಮಾನದಲ್ಲಿ ಕುರುಬರು ಬಲಿಷ್ಠರಾಗಿ ಮದ್ರಾಸಿನ ಪಲ್ಲವ ಸಮ್ರಾಜ್ಯ ಕಟ್ಟಿ ಆಳಿದರು.

ಬೈಟ್ :- 2 ನೂತನ ಸಚಿವ ಎಂ.ಟಿ.ಬಿ ನಾಗರಾಜ  ಮಾತನಾಡಿ ಕುರುಬ ಸಮುದಾಯವನ್ನು ಎಸ್.ಟಿ  ಮಿಸಲು ಮಾಡಬೇಕು ಇದರಿಂದ ಸಮುದಾಯದ ವಿದ್ಯಾರ್ಥಿ ಗಳಿಗೆ ಎಲ್ಲಾ ತರಹದ ಸರ್ಕಾ ರಿ ಸೌಲತ್ತುಗಳು ದೊರೆಯುವಂತೆ ಅಗುತ್ತದೆ ಹಾಗು ಬೆಂಗಳೂರಿನಲ್ಲಿ ಕಾಗಿನೆಲೆ ಮಾಹಾ ಸಂಸ್ಥನಾದ ಸ್ವಾಮಿಜಿಗಳಿಂದ ಸೂಮಾರು ೧೮೦ ಕಿ ಲೋ ಮೀಟರ್ ಪಾದಯಾತ್ರೆ ಮಾಡುತ್ತಿದ್ದು ಸಮುದಾಯದ ಬಂದುಗಳು ೫ ಲಕ್ಷಕ್ಕೂ ಹೇಚ್ಚು ಮಂದಿ ಸಮಾವೇಶದಲ್ಲಿ ಬಾಗವಹಿಸಬೇಕು ಎಂದು ಹೇಳಿದರು.

ಬೈಟ್ :- 2  ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ ಸಮುದಾಯದ ಬಂದುಗಳು ಒಗ್ಗಟ್ಟು ಪ್ರದರ್ಶ ನ ಅಗಬೇಕಿದೆ ಜನರ ಒಗ್ಗಟ್ಟು ಪ್ರದರ್ಶ ನದಿಂದ ಸಮುದಾಯದ ಬಂದುಗಳಿಗೆ ಒಳ್ಳೆಯದಗಾಬೇಕು ಸಮುದಾಯ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಸಮುದಾಯದ ಮುಖಂಡರಿಗೆ ರಾಜಕೀಯವಾಗಿ ಬೇಳೆಯಲು ಸಹಯವಾಗುತ್ತದೆ ಎಂದರು

ಈ ಸಂದರ್ಭದಲ್ಲಿ ತಾಲ್ಲೂಕು ಹಾಗು ಗ್ರಾಮಾಂತರ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಹಾಜರಿದ್ದರು

ವರದಿ ರಾಜುಗೌಡ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author