day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಮಖಂಡಿ ನಗರದಲ್ಲಿ ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ ಮಾಡಲಾಯಿತು. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಮಖಂಡಿ ನಗರದಲ್ಲಿ ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ ಮಾಡಲಾಯಿತು. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಭಾರತಿ ಜನತಾ ಪಾರ್ಟಿ. ಎಸ್. ಸಿ ಮೋರ್ಚಾ ನಗರ್ ಮತ್ತು ಗ್ರಾಮಾಂತರ ಹಾಗೂ ನಗರ ಮಂಡಲ ವತಿಯಿಂದ ಜಮಖಂಡಿ ನಗರದಲ್ಲಿ. ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ ಮಾಡಲಾಯಿತು.

ಜಮಖಂಡಿ ಕ್ಷೇತ್ರದ ಮಾಜಿ ಶಾಸಕರಾದ. ಶ್ರೀಕಾಂತ್ ಕುಲಕರ್ಣಿಯವರು. Dr. B. R. ಅಂಬೇಡ್ಕರ್ ಅವರ ಸಾಧನೆ ಹಾಗೂ ಅವರ ಬರೆದಿರುವಂತ ಸಂವಿಧಾನ ಬಗ್ಗೆ ಅಚ್ಚುಕಟ್ಟಾಗಿ ಮಾತನಾಡಿದರು ಕಾಂಗ್ರೆಸ್ ಪಕ್ಷವು ತಮ್ಮ ರಾಜಕೀಯ ಬೆಳೆ ಬೇಯಿಸುವ ಸಲುವಾಗಿ 84ಸಾರಿ ಸಂವಿಧಾನವನ್ನು ತಿದ್ದುಪಡಿಯ ಮಾಡುದರು ಎಂದು ತಿಳಿಸುದರು.

ಎಸ್. ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ಕಾಳೆ. Dr. ಅಂಬೇಡ್ಕರ್ ಅವರ ಚುನಾವಣೆಗೆ ಸೋಲಿಗೆ ಕಾರಣರಾದ ಕಾಂಗ್ರೆಸ್ ಪಕ್ಷಕ್ಕೆ ವಿರೋಧಿಸಿ. ಈಗಿನ ಸರಕಾರ ಭಾರತೀಯ ಜನತಾ ಪಾರ್ಟಿ ಹಾಗೂ ನರೇಂದ್ರ ಮೋದಿಯವರು ಸರಕಾರ. B R ಅಂಬೇಡ್ಕರ್ ಅವರಿಗೆ ಗೌರವದ ಬಗ್ಗೆ ತಿಳಿಸಿ. ಮೋದಿಯವರು ಸರಕಾರದಲ್ಲಿ ಅಂಬೇಡ್ಕರವರ ಪುತ್ಥಳಿ ನಿರ್ಮಾಣಕ್ಕ ನೂರಾರು ಕೋಟಿ ಹಣವನ್ನು ಬಿಡುಗಡೆ ಗೊಳಿಸಿದರು ಎಂದು ತಿಳಿಸಿದರು.

ಭಾಜಪ ಜಿಲ್ಲಾ ಪ್ರ ಕಾರ್ಯದರ್ಶಿ. C T ಉಪಾದ್ಯೆ. ಅಂಬೇಡ್ಕರ್ರವರ ನೋವು ಕಷ್ಟ್ ಇವುಗಳನ್ನು ಅವರೇ ನುಂಗಿ  ಭಾರತ ದೇಶಕ್ಕೆ ಅತ್ತ್ಯುತ್ತಮ ಸಂವಿಧಾನವನ್ನು ಲಿಖಿತವಾಗಿ ಬರೆದು ಕೊಟ್ಟರು. ಎಂದು ಮಾತನಾಡಿದರು.  ಉಪಸ್ಥಿತರು

ನಗರ ಮಂಡಲ ಅಧ್ಯಕ್ಷರು. ಅಜಯ್ ಕಡಪಟ್ಟಿ

ಯೋಜನಾ ಪ್ರಾಧಿಕಾರ ಅಧ್ಯಕ್ಷರು. ಯಮನೂರ ಮೂಲಂಗಿ

ನಗರ ಸಭೆ ಸದಸ್ಯರು. ಕುಶಾಲ್ ವಾಘಮೋರೆ

ಎಸ್. ಸಿ ಮೋರ್ಚಾ ಅಧ್ಯಕ್ಷರು. ರಮೇಶ್ ಅಲಬಾಳ್

ಗ್ರಾಮಾಂತರ ಎಸ್. ಸಿ. ಮೋರ್ಚಾ ಅಧ್ಯಕ್ಷರು. ಸದು ನಾಟಿಕಾರ್

ಎಸ್. ಸಿ ಮೋರ್ಚಾ ಪ್ರ. ಕಾರ್ಯದರ್ಶಿ. ರಾಜು ತಳಗಿಹಳ

ಯೋಗಪ್ಪ ಸವದಿ   ಈಶ್ವರ್ ಅದೆಪ್ಪನವರ್  ವಿಜಯಲಷ್ಮಿ ಉಕುಮನಾಲ್  Dr. ವಿಜಯಲಷ್ಮಿ ತುಂಗಳ್ ಪರಶುರಾಮ್ ಕಾಂಬ್ಳೆ  ಗಣೇಶ್ ಸಿರಗಣ್ಣವರ್  ವಿನಾಯಕ್ ಗಾವಳಿ  ಸಂತೋಷ್ ಮಾನೆ

ವರದಿಗಾರ. ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author